ಅಧಿಕಾರಿಗಳು ರಾತ್ರೋರಾತ್ರಿ ತೀವ್ರವಾದ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ, ರಾಷ್ಟ್ರದಾದ್ಯಂತ ಕಾರು ಮತ್ತು ಬೈಕ್ ಮಾಲೀಕರಲ್ಲಿ ಭೀತಿಯ ಅಲೆಗಳನ್ನು ಕಳುಹಿಸಿದ್ದಾರೆ. ತಕ್ಷಣವೇ ಜಾರಿಗೆ ಬರುವಂತೆ, ಒಂದೇ ಒಂದು ತಪ್ಪು ಹೆಜ್ಜೆಯು ನಿಮ್ಮ ಪ್ರೀತಿಯ ವಾಹನವನ್ನು ಸ್ಕ್ರ್ಯಾಪ್ ಮಾಡಲು ಕಾರಣವಾಗಬಹುದು.
![Traffic New Rule 2024](https://malnadsiri.com/wp-content/uploads/2024/02/Traffic-New-Rule-2024-1024x576.jpg)
ಈ ಹೊಸ ನಿಯಮಗಳ ಅಡಿಯಲ್ಲಿ, ಯಾವುದೇ ಉಲ್ಲಂಘನೆ-ಎಷ್ಟೇ ಚಿಕ್ಕದಾದರೂ-ಅಪರಾಧ ವಾಹನದ ಸ್ವಯಂಚಾಲಿತ ವಿಲೇವಾರಿಗೆ ಕಾರಣವಾಗುತ್ತದೆ. ಇದು ಪಾರ್ಕಿಂಗ್ ಉಲ್ಲಂಘನೆಯಾಗಲಿ, ವೇಗದ ಟಿಕೆಟ್ ಅಥವಾ ಸಣ್ಣ ತಾಂತ್ರಿಕ ದೋಷವಾಗಲಿ, ಪರಿಣಾಮಗಳು ತೀವ್ರವಾಗಿರುತ್ತವೆ ಮತ್ತು ಕ್ಷಮಿಸುವುದಿಲ್ಲ.
ಸದ್ಯ ದೇಶದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಇರುತ್ತದೆ. ಕೇಂದ್ರ ಸರ್ಕಾರ Traffic ನಿಯಂತ್ರಣಕ್ಕಾಗಿ ಸಾಕಷ್ಟು ಕ್ರಮ ಅಕಿಗೊಳ್ಳುತ್ತಿದೆ. ಎಷ್ಟೇ ಹೊಸ ಹೊಸ Traffic ನಿಯಮಗಳನ್ನು ಜಾರಿಗೊಳಿಸಿದರು ಕೂಡ Traffic ಸಮಸ್ಯೆ ಕಡಿಮೆ ಆಗುತ್ತಿಲ್ಲ ಎನ್ನಬಹುದು.
Traffic ಸಮಸ್ಯೆ ಕಡಿಮೆ ಆಗುವುದಕ್ಕೆ ಮುಖ್ಯ ಕಾರಣ ಎಂದರೆ ಅದು ವಾಹನ ಸವಾರರು ಹೆಚ್ಚಾಗಿ Traffic ನಿಯಮವನ್ನು ಉಲ್ಲಂಘಿಸುವುದಾಗಿದೆ. Traffic ನಿಯಮ ಉಲ್ಲಂಘನೆಯು ಹೆಚ್ಚಿನ Traffic ಸಮಸ್ಯೆಗೆ ದಾರಿ ಮಾಡುಕೊಡುತ್ತದೆ ಎಂದರೆ ತಪ್ಪಾಗಲಾರದು.
Traffic ನಿಯಮ ಉಲ್ಲಂಘನೆ ಮಾಡಿದವರಿಗೆ ಹೊಸ ರೂಲ್ಸ್
Traffic ಪೊಲೀಸರು Traffic ನಿಯಮ ಉಲ್ಲಂಘನೆ ಮಾಡುವವರನ್ನು ಹುಡುಕುತ್ತ ಇರುತ್ತಾರೆ. ಪ್ರತಿನಿತ್ಯ Traffic ನಿಯಮ ಉಲ್ಲಂಘನೆಯ ಪ್ರಕರಣ ಸಾಕಷ್ಟು ದಾಖಲಾಗುತ್ತದೆ. Traffic ನಿಯಮ ಉಲ್ಲಂಘನೆ ಮಾಡಿದರೆ ದಂಡ ಪಾವತಿಸಬೇಕಾಗುತ್ತದೆ ಎನ್ನುವ ವಿಚಾರ ತಿಳಿದಿದ್ದರೂ ಕೂಡ ಜನರು ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಡಿಮೆ ಆಗುತ್ತಿಲ್ಲ. ಈ ಸಂಭಂದ Traffic ಪೊಲೀಸರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಇನ್ನುಮುಂದೆ Traffic ನಿಯಮ ಉಲ್ಲಂಘನೆ ಮಾಡುವವರಿಗೆ ಶಿಕ್ಷೆ ಬಾರಿ ಕಠಿಣವಾಗಿರುತ್ತದೆ ಎನ್ನಬಹುದು.
ನಿರಂತರ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಸ್ಕ್ರಾಪ್ ಆಗಲಿದೆ ನಿಮ್ಮ ವಾಹನ…!
ರಸ್ತೆಯಲ್ಲಿ ಅತಿ ವೇಗವಾಗಿ ಬಂದರೆ, Signal jump ಮಾಡಿದರೆ, Helmet ಧರಿಸದೇ ಇದ್ದರೆ, Car seat belt ಹಾಕದೆ ಇದ್ದರೆ ಹೀಗೆ ಎಲ್ಲಾ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಸಂಚಾರಿ ಪೊಲೀಸರು ಕಣ್ಣು ಇಟ್ಟಿರುತ್ತಾರೆ. ಯಾವುದೇ ನಿಯಮ ಉಲ್ಲಂಘನೆ ಕಂಡು ಬಂದರೆ ಪೊಲೀಸರು ಅಂತವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ಇದೀಗ ಸಂಚಾರಿ ಪೊಲೀಸರು ಇಂತಹ ವಾಹನ ಸವಾರರಿಗೆ ಶಾಕ್ ನೀಡಿದ್ದಾರೆ. ಹೌದು, ಇಂತಹ ತಪ್ಪುಗಳನನ್ನು ಮಾಡಿದ ವಾಹನಗಳನ್ನು ಸಂಚಾರಿ ಪೊಲೀಸರು ಸೀಜ್ ಮಾಡಲು ಮುಂದಾಗಿದೆ.
ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ನಿರಂತರ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ವಾಹನವನ್ನು ಗುಜರಿಗೆ (Scarp ) ಹಾಕುವ ಅಧಿಕಾರ ನೀಡುವಂತೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ವಿಭಾಗವು ಮನವಿ ಮಾಡಿದೆ. ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಮನವಿಗೆ ಸರ್ಕಾರ ಒಪ್ಪಿಗೆ ನೀಡಿದರೆ ಸಂಚಾರ ನಿಯಮ ಕಠಿಣಗೊಳ್ಳಲಿದೆ. ಪದೇ ಪದೇ ವಾಹನ ಮಾಲೀಕರು ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಮುಲಾಜಿಲ್ಲದೆ ನಿಮ್ಮ ವಾಹನವನ್ನು ಗುಜರಿಗೆ ಹಾಕಲು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.